ಇಂದು ಬೆಳಿಗ್ಗೆ ಸಿಂಧನೂರು ತಾಲೂಕಿನ ಎಲೆ ಕುಡ್ಲಗಿ ಗ್ರಾಮದ ಸುನಿಲ್ ದೇಸಾಯಿ ಮತ್ತು ಬಸವರಾಜ್ ದಳಪತಿ ಸಿದ್ದಪ್ಪ್ಪ ಕುಂಬಾರ ಇವರುಗಳು ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಈ ಸಂಧರ್ಭದಲ್ಲಿ ಕೆ ಕರಿಯಪ್ಪ ಅಣ್ಣ ಹಾಗೂ ಮಂಡಲ ಅಧ್ಯಕ್ಷ ಹನುಮೇಶ್ ಸಾಲಗುಂದ ನಗರ ಘಟಕ ಅಧ್ಯಕ್ಷ ನಿರುಪಾದೆಪ್ಪ ಜೋಳದ ರಾಶಿ ಹಾಗೂ ರಾಮನಗೌಡ ವಕೀಲರು ಶಿವಾಗ್ಯಾನಪ್ಪ ಸಾಹುಕಾರ ಮುಂತಾದವರು ಉಪಸ್ಥಿತರಿದ್ದರು.
ವರದಿ: ಡಿ ಅಲಂಭಾಷಾ
Tags
ರಾಜಕೀಯ