ಗ್ಯಾರಂಟಿ ಕಾರ್ಡ್ ಜಾರಿಗೊಳಿಸಿದ ಕಾಂಗ್ರೆಸ್ :ನೂತನ CM ಸಿದ್ದರಾಮಯ್ಯ ಘೋಷಣೆ


 ಗ್ಯಾರಂಟಿ ಕಾರ್ಡ್ ಜಾರಿಗೊಳಿಸಿದ ಕಾಂಗ್ರೆಸ್ : ಸಿದ್ದರಾಮಯ್ಯ ಘೋಷಣೆ

 ಇನ್ನು ಗ್ಯಾರಂಟಿ.. ಕಾಂಗ್ರೆಸ್ ಕಾರ್ಡ್ ನ  ಗ್ಯಾರಂಟಿ.

÷÷÷÷÷÷÷÷÷÷÷÷÷÷÷÷÷÷÷÷÷÷÷÷÷

ಭರವಸೆ ನೀಡಿದಂತೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಕಾರ್ಡ್ ಜಾರಿಗೆ ಅನುಮೋದನೆ.

 ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

 ಗೃಹಲಕ್ಷ್ಮಿ ಯೋಜನೆ -  ಪ್ರತಿ ಮಹಿಳೆಯರಿಗೆ ಮಾಸಿಕ 2,000  ಕೊಡುಗೆ.

 ಪ್ರತಿ ಮನೆ ಗೆ 200 ಯೂನಿಟ್ ವಿದ್ಯುತ್ ಉಚಿತ.

 ಮಹಿಳೆಯರಿಗೆ 

 ಸರ್ಕಾರಿ ಬಸ್ ಪ್ರಯಾಣ ಉಚಿತ.ಪ್ರತಿ ಕಾರ್ಡ್ ದಾರರಿಗೆ ಅನ್ನ ಭಾಗ್ಯ  ಯೋಜನೆಯಡಿಯಲ್ಲಿ ತಲಾ 10 ಕೆಜಿ ಅಕ್ಕಿ ಉಚಿತ.

 ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ,  ಡಿಸಿಎಂ ಶಿವಕುಮಾರ್  ಸಮ್ಮುಖದಲ್ಲಿ ನಡೆದ ಸಚಿವ ಸಂಪುಟ ಸಭೆ.ಭರವಸೆ ನೀಡಿದಂತೆ ಗ್ಯಾರಂಟಿ ಕಾರ್ಡ್ ಜಾರಿಗೆ ತಂದಿದ್ದೇವೆ.ಕರ್ನಾಟಕ ರಾಜ್ಯದಲ್ಲಿ ಇದು ಐತಿಹಾಸಿಕ ದಿನ ಎಂದು  ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಜಂಟಿ ಹೇಳಿಕೆ.

 ಚುನಾವಣಾ ಸಂದರ್ಭದಲ್ಲಿ   ಕಾಂಗ್ರೆಸ್ ಮುಖಂಡರು ನೀಡಿದ್ದ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈಡೇರಿಸಿದ್ದೇವೆ. ಸಿದ್ದರಾಮಯ್ಯ  ಘೋಷಣೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">