Kodagu : ಗುಂಡೇಟಿನಿಂದ ಕಾಡಾನೆ ಸಾವು

ಗುಂಡೇಟಿನಿಂದ ಕಾಡಾನೆ ಸಾವು

÷÷÷÷÷÷÷÷÷÷÷÷÷÷÷÷÷÷÷÷÷÷÷÷÷÷

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಬಾಳುಗೋಡು ನಲ್ಲಿ ನಡೆದ ಘಟನೆ.

ಅರಣ್ಯ ಅಧಿಕಾರಿಗಳು ಬೇಟಿ ಪರಿಶೀಲನೆ.

ಸುಮಾರು 18  ರಿಂದ 20 ವರ್ಷದ ಹೆಣ್ಣು ಆನೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿ,

 ಶನಿವಾರ ರಾತ್ರಿ ಆನೆಗೆ ಗುಂಡು ಹಾರಿಸಿ ಹತ್ಯೆಗೈದ ಕಿಡಿಗೇಡಿಗಳು.

 ಅರಣ್ಯ ಅಧಿಕಾರಿಗಳಾದ ಕೊಡಗು ಜಿಲ್ಲಾ DFO  ಶಿವರಾಮ್ ಬಾಬು. ವಲಯ ಅರಣ್ಯಾಧಿಕಾರಿ ಶಿವರಾಮ್  ,ಉಪವಲಯ ಅರಣ್ಯಾಧಿಕಾರಿಗಳ ಅನಿಲ್ ಡಿಸೋಜ , ದೇವಯ್ಯ,ರಂಜನ್ ಹಾಗು RRT ಸಿಬ್ಬಂದಿಗಳಿಂದ  ಪರಿಶೀಲನೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">