Hubli : ಸಿದ್ದರಾಮಯ್ಯಾ ರಾಜ್ಯಕ್ಕೆ ಬಂದ ಅನುದಾನ ಕುರಿತು ಹೇಳಿಕೆ ಪ್ರತಿಕ್ರಿಯೆ ನೀಡಿದ ಜೋಶಿ


Hubballi

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಎಷ್ಟು ಬರಬೇಕು ಅಂತಾ ಈಗಾಗಲೇ ತಿಳಿಸಲಾಗಿದೆ

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹೆಚ್ಚಳವಾಗಿದೆ

ಸಿದ್ದರಾಮಯ್ಯಾ ರಾಜ್ಯಕ್ಕೆ ಬಂದ ಅನುದಾನ ಕುರಿತು ಹೇಳಿಕೆ ಪ್ರತಿಕ್ರಿಯೆ ನೀಡಿದ ಜೋಶಿ

2009 ರಿಂದ 2014 ರವರೆಗೆ ಡೆವಲೆಷನ್  ಫಂಡ್ 148 ಶೇಕಡಾವಾರು ಜಾಸ್ತಿಯಾಗಿದೆ

ಚುನಾವಣೆಯಲ್ಲಿ ಬಿಜೆಪಿ ಸೋಲು ಕುರಿತು ಸಭೆ ಇದೆ

2014 ರ ಅವಧಿಯಲ್ಲಿ 2019 ರಿಂದ ಇಲ್ಲಿಯವರೆಗೆ ಡೆವಲೆಷನ್  ಫಂಡ್ 129 ಜಾಸ್ತಿಯಾಗಿದೆ

700, 800 ಕೋಟಿ ರಷ್ಟು ಬರುತಿದ್ದ ಡೆವೆಲೆನ್  ಅನುದಾನ  5000, 7000 ಕೋಟಿ ಬಂದಿದೆ

ಸಿದ್ದರಾಮಯ್ಯಾನವರಿಗೆ ಹೇಳಬೇಕಾದರೆ ತಿಳಿದುಕೊಳ್ಳಲಿ

ಉದಾಹರಣೆಗೆ 2009- 10 ರಲ್ಲಿ 20476 ಕೋಟಿ ರೂಪಾಯಿ ಬರುತಿದ್ದರೆ 2019 -20 ರಲ್ಲಿ 7578 ಕೋಟಿ ಬಂದಿದೆ

2021-22 ರಲ್ಲಿ  7862 ಕೋಟಿ ಬಂದಿದೆ

ಪ್ರತಿ ವರ್ಷ ಅನುದಾನ ರಾಜ್ಯಕ್ಕೆ ಹೆಚ್ಚಾಗುತ್ತಲೇ ಇದೆ

ತಾವು ಕೊಟ್ಟ ಭರವಸೆಯನ್ನು ಈಡೇರಿಸಲು ಆಸಕ್ತಿ ಇಲ್ಲ

ಚುನಾವಣಾ ಕಾರಣಕ್ಕಾಗಿ ಸುಳ್ಳು ಭರವಸೆ ನೀಡಿದ್ದಾರೆ

ಭರವಸೆ ಏನು ಹೇಳಿದ್ದರು ಒಂದನೇ ಸಂಪುಟದಲ್ಲಿ ಹೇಳಿದ್ದಿರಿ ಭರವಸೆ ಈಡೇರಿಸಲಾಗುವುದು

ಆದರೆ ಈಗ ಏನ್ ಹೇಳತಾ ಇರೋದು ಇನ್ ಪ್ರಿನ್ಸಿಪಲ್ ಕೊಡಲಾಗಿದೆ ಅಂತಾ

ಇದೇನಾ ಜನರಿಗೆ ನೀಡಿದ ಭರವಸೆ ಈಢೇರುಸುವುದು

ಇನ್ ಪ್ರೀನ್ಸೀಫಲ್ ಚುನಾವಣಾ ಸಂದರ್ಭದಲ್ಲಿ ಹೇಳಿದ್ಧೀರಿ

ಇನ್ನು ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣ ಕುರಿತು ಸಹ ತನಿಖೆ ಮಾಡಲಿ 

ನಮ್ಮ ಅವಧಿಯಲ್ಲಿ ನೀರಾವರಿ, ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಗರಣ ಆಗಿಲ್ಲ

Previous Post Next Post

Contact Form

f="https://unpkg.com/video.js/dist/video-js.css" rel="stylesheet">