Koppal : ನೀತಿ ಸಂಹಿತೆ ಜಾರಿ ಹಿನ್ನೆಲೆ ಕೊಪ್ಪಳ, ಗಂಗಾವತಿ, ಆನೆಗುಂದಿ ಚೆಕ್ ಪೋಸ್ಟ್ ಗಳಿಗೆ CEO ಭೇಟಿ

ನೀತಿ ಸಂಹಿತೆ ಜಾರಿ ಹಿನ್ನೆಲೆ ಕೊಪ್ಪಳ, ಗಂಗಾವತಿ, ಆನೆಗುಂದಿ ಚೆಕ್ ಪೋಸ್ಟ್ ಗಳಿಗೆ CEO ಭೇಟಿ
ಕೊಪ್ಪಳ : 
ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ RO ಕಛೇರಿಗೆ ಹಾಗೂ  ಗಂಗಾವತಿ ತಾಲೂಕಿನ ಆನೇಗುಂದಿ ಚೆಕ್ ಪೋಸ್ಟ್ ಗಳಿಗೆ ಮಾನ್ಯ ರಾಹುಲ್ ರತ್ನಂ ಪಾಂಡೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕೊಪ್ಪಳ ರವರು ಭೇಟಿ ನೀಡಿ ಪರಿಶೀಲಿಸಿದರು.
Previous Post Next Post

Contact Form

f="https://unpkg.com/video.js/dist/video-js.css" rel="stylesheet">