Sindhanuru : ಚುನಾವಣೆ ಹಿನ್ನಲೆ ಪಥ ಸಂಚಲನ


ಸಿಂಧನೂರು : 

 ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದಡೇಸುಗೂರ್  ಗ್ರಾಮದಲ್ಲಿ ಪ್ರವಾಸ  ಮಂದಿರದಿಂದ ಊರಿನ ಮುಖ್ಯಬೀದಿಗಳಲ್ಲಿ ಪೊಲೀಸ್ ಇಲಾಖೆ ಮತ್ತು ಪ್ಯಾರಾ ಸೇನಾ, ಪೋಲೀಸ್ ಪೇದೆಯಿಂದ ಮಂಗಳವಾರ  ಸಾಯಂಕಾಲ ಪಥ ಸಂಚಲನ ನಡೆಸಿದರು.

 ಈ ಸಂದರ್ಭದಲ್ಲಿ ಸಿ ಪಿ ಐ  ರವಿಕುಮಾರ್ ಕಪ್ಪತ್ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮಾಲಿಕ್ ಸಾಬ್ ಉಪಸ್ಥಿತರಿದ್ದರು....


ವರದಿ : ಡಿ ಅಲಂಬಾಷಾ

Previous Post Next Post

Contact Form

f="https://unpkg.com/video.js/dist/video-js.css" rel="stylesheet">