Sindhanuru : ಸಾರ್ವಜನಿಕರಿಗೆ ಪ್ರತಿಜ್ಞೆ ವಿಧಿ ಬೋಧನೆ

ಸಾರ್ವಜನಿಕರಿಗೆ ಪ್ರತಿಜ್ಞೆ ವಿಧಿ ಬೋಧನೆ

 ಸಿಂಧನೂರು ತಾಲೂಕಿನ ಬೂತಲದಿನ್ನಿ ಗ್ರಾಮದಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆಯ ಅಡಿಯಲ್ಲಿ  ಮತದಾರರಿಗೆ ಪ್ರತಿಜ್ಞೆ ವಿಧಿ ಬೋಧಿಸಲಾಯಿತು. 

ಕಡ್ಡಾಯವಾಗಿ ಮತದಾರರು ಮೇ ೧೦ ರಂದು ನಡೆಯುವ ಮತದಾನದಲ್ಲಿ ತಪ್ಪದೆ ಮತಚಲಾಯಿಸುವಂತೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ  ISRA ತಂಡದ ಶಾಂತಮತ್ತಯ್ಯ, ಹನುಮಂತಪ್ಪ ಸಮುದಾಯ ಸಂಘಟರು  ಭಾಗವಹಿಸಿದ್ದರು

 ರಿಪೋರ್ಟರ್  : ಮೆಹಬೂಬ ಮೊಮೀನ

Previous Post Next Post

Contact Form

f="https://unpkg.com/video.js/dist/video-js.css" rel="stylesheet">