Maski : ಬಳಗಾನೂರು ಸಸಿ ನೆಡುವ ಮೂಲಕ ಪುರಾಣ ಪ್ರಾರಂಭ


 ಬಳಗಾನೂರು ಸಸಿ ನೆಡುವ ಮೂಲಕ ಪುರಾಣ ಪ್ರಾರಂಭ

ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದ ಶ್ರೀ ಮೌನೇಶ್ವರ ಜಾತ್ರಾ ಅಂಗವಾಗಿ ಶ್ರೀ ಮೌನೇಶ್ವರರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಅಜಾತ ನಾಗಲಿಂಗಸ್ವಾಮಿಗಳ ಮಹಾಪುರಾಣ ಮಹೋತ್ಸವ ಕಾರ್ಯಕ್ರಮವನ್ನು ಸಸಿನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು. ಈ ಪುರಾಣ ಪ್ರವಚನ ಕಾರ್ಯಕ್ರಮ ಹದಿನೈದು ದಿನಗಳ ಕಾಲ ನಡೆಯಲಿದ್ದು ಪ್ರತಿದಿನ ದೇವರಿಗೆ ರುದ್ರಾಭಿಷೇಕ,ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಈ ಸಂದರ್ಭದಲ್ಲಿ ಶರಭಯ್ಯ ಸ್ವಾಮಿ,ಬಸವರಾಜ ಸಾಲವಾಡಗಿ,ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ, ಶೇಖರಪ್ಪ ಸುಲ್ತಾನಾಪುರ, ಗುಂಡಪ್ಪ ವಿಶ್ವಕರ್ಮ,ನಾಗರಾಜ ಕಂಬಾರ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">