ಶ್ರೀ ಕ್ಷೇತ್ರ ಸಿದ್ದಪರ್ವತದ ಅಂಬಾಮಠದ ಅಂಬಾದೇವಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಕಂಕಣ ಕಟ್ಟಿಕೊಂಡು ಎಲ್ಲಾ ಮುಖಂಡರು ಶಕ್ತಿ ಪ್ರದರ್ಶಿಸಿದರು ಚುನಾವಣಾ ಈ ಶುಭ ಕಾರ್ಯಕ್ರಮಕ್ಕೆ ಪಕ್ಷದ ಪ್ರಮುಖರೆಲ್ಲರೂ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ.ಕೆ.ವಿರುಪಾಕ್ಷಪ್ಪ ಅಧ್ಯಕ್ಷರು ಕೆಫೆಕ್ ನಿಗಮ, ಶ್ರೀ ಕೊಲ್ಲಾ ಶೇಷಗಿರಿರಾವ್ ಕಾಡಾ ಅಧ್ಯಕ್ಷರು, ಶ್ರೀ ಮದ್ವರಾಜ್ ಆಚಾರ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು, ಕೆ ಕರಿಯಪ್ಪ ಅಮರೇಗೌಡ ವಿರುಪಾಪೂರ ಮಾಜಿ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರು, ಎನ್.ಶಿವನಗೌಡ ಗೊರೇಬಾಳ ಮಾಜಿ ಜಿ.ಪಂ.ಸದಸ್ಯರು, ನಕ್ಕುಂದಿ ಶರಣಪ್ಪ ಗೌಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನರಸಿಂಹರಾವ್ ಕುಲಕರ್ಣಿ ಸಿಂಧನೂರು ವಿಧಾನಸಭಾ ಉಸ್ತುವಾರಿ ಶ್ರೀಮತಿ ಆದಿಮನಿ ವೀರಲಕ್ಷ್ಮೀ ಮಾಜಿ ಜಿ.ಪಂ ಅಧ್ಯಕ್ಷರು,ಶ್ರೀ ರಾಜೇಶ ಹೀರೆಮಠ , ಮುಖಂಡರು, ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ ಹನುಮೇಶ್ ಸಾಲುಗುಂದ ನಗರ ಮಂಡಲ ಅಧ್ಯಕ್ಷರಾದ ನಿರುಪಾದಪ್ಪ ಜೋಳದರಾಶಿ, ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಹಾರಪುರ ಹನುಮಂತ ರೆಡ್ಡಿ ಹುಡಾ, ಮಂಜುನಾಥ್ ಹರಸೂರು ಪ್ರೇಮ ಸಿದ್ಧಾಂತಿಮಠ, ಶೈಲಜಾ ಷಡಕ್ಷರಪ್ಪ, ಮಮತಾ ಹಿರೇಮಠ,ವೆಂಕೋಬಣ್ಣ ಕಾರ್ಲಕುಂಟಿ, ಸೋಮಣ್ಣ ವಿಶ್ವಕರ್ಮ, ಟಿ. ಸುಬ್ಬಾರಾವ್, ಶಿವಬಸನಗೌಡ ಗೊರೆಬಾಳ, ತಿಮ್ಮಾರೆಡ್ಡಿ ಹುಡ,ಜಡಿಯಪ್ಪ ಹೂಗಾರ್, ಮಲ್ಲಿಕಾರ್ಜುನ್ ಜೀನೂರ್,ಸಿದ್ದು ಹೂಗಾರ್, ರವಿ ಉಪ್ಪಾರ್, ಪಂಪಾಪತಿ ನಾಯಕ,ನೀಲಮ್ಮ, ಜಯಶ್ರೀ ರೆಡ್ಡಿ , ಹಾಗೂ ಪದಾಧಿಕಾರಿಗಳು, ಎಲ್ಲಾ ಮೋರ್ಚಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ನಾಮ ನಿರ್ದೇಶಿತ ಸದಸ್ಯರು, ಮತ್ತು ಕಾರ್ಯಕರ್ತ ಬಂಧುಗಳು ಭಾಗವಹಿಸಿದ್ದರು.
ವರದಿ : ಡಿ ಅಲಂಬಾಷಾ
Tags
ರಾಜಕೀಯ